Google search engine
Homeಜಿಲ್ಲೆ ಸುದ್ದಿಬೆಂಗಳೂರು ಗ್ರಾಮಾಂತರಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ರವರ 78ನೇ ಜನ್ಮದಿನವನ್ನು ದೇವನಹಳ್ಳಿ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ರವರ 78ನೇ ಜನ್ಮದಿನವನ್ನು ದೇವನಹಳ್ಳಿ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ದೇವನಹಳ್ಳಿ ಮಾರ್ಚ್ 03 ಪೌರವಾಣಿ: ದಿನಾಂಕ 07.03.2026 ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರ ಜನ್ಮದಿನವನ್ನು ದೇವನಹಳ್ಳಿ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಬೆಂಗಳೂರು ಚಾಮರಾಜಪೇಟೆ ಕ್ಷೇತ್ರ ಜಗಜೀವನ ರಾಮನಗರ ದಲ್ಲಿರುವ ಕೆಎಚ್ ಮುನಿಯಪ್ಪ ಅಭಿಮಾನಿಗಳಾದ ಯುವ ಮುಖಂಡರು ಸೂರ್ಯ ಮತ್ತು ಅವರ ಮಿತ್ರರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments